रविवार, 27 नवंबर 2022

जर्मनी में मनाया गया गणेषोत्सव

सितंबर के महीने में Germany के कई शहरों में महाराष्ट्र का सब से बड़ा धार्मिक त्योहार 'गणेषोत्सव' बहुत धूम-धाम से मनाया गया. पारम्परिक तरीके से गणेष प्रतिमा की स्थापना (गणपति प्रतिष्ठा), आरती, अथर्वशीर्ष पाठ, राज्योप्चार पूजा, ढोल-ताशा-झांझ का संगीत बजाता और ध्वज फहराता हुआ पुणे का लोकप्रिय अट्ठारह सदस्यीय 'रमनबाग' समूह, लेझीम नृत्य करती रंगीन पारम्परिक नौवारी साड़ियों में सजी महिलाएं, गणपति पालकी के साथ 'गणपति बप्पा मोरया' के जयकारे लगाता हुआ भव्य विसर्जन जुलूस. गणेषोत्सव की धूम Germany में पहले किसी शहर में नहीं देखी गई थी।

रूढ़िवादि माने जाने वाले शहर Munich में बड़े पैमाने पर ऐसा उत्सव मनाने की लिए महाराष्ट्र मण्डल Munich (MMM) के अध्यक्ष योगेश वाड़ेकर को तीन महीने लग गए. फिर भी खुले में पर एक जगह खड़े रह कर या मूर्ति लगा कर पूजा पाठ करने की अनुमति नहीं मिली. अन्तत 3 सितंबर की सुबह Eine Welt Haus में प्रतिष्ठा और पूजा के बाद शहर के बिल्कुल मध्य Odeonsplatz पर हज़ारों भारतीयों की उपस्थिति में ढोल-ताशा-झांझ के संगीत, ध्वज खेल और लेझीम नृत्य के बीच गणपति की पालकी के साथ भव्य जुलूस निकाला गया. हज़ारों भारतीयों के साथ बहुत से स्थानीय निवासियों ने पूरे समारोह का बहुत जोश के साथ आनन्द लिया. गणपति प्रतिष्ठा में भारतीय दूतावास की ओर से मराठी अधिकारी श्री सुयश चव्हाण और पत्नी ने भाग लिया. दोपहर के बाद फिर से Eine Welt Haus में स्थानीय कलाकारों द्वारा प्रस्तुत गीतों और नृत्यों का एक सुन्दर सांस्कृतिक कार्यक्रम पेश किया गया. Munich भजन मण्डली ने गणपति स्तुति के गीत गाए. कार्यक्रम का संचालन शिल्पा सोल्हापुरे ने किया. बाद में शाम को गणपति की मूर्ति को हाल में विसर्जित किया गया.

Erlangen शहर के विदेशी और समन्वय सलाहकार board (Ausländer- und Integrationsbeirat) की सदस्य आशा रमेश के कारण शहर के नगर-भवन (Rathaus) के सामने 4 सितंबर को गणेषोत्सव मनाने की अनुमति मिल गई. अन्तत 4 सितंबर को नगर-भवन के सामने का क्षेत्र 'Indian Community Franconia' (ICF) और 'Marathi Vishwa Franken' (MVF) के 35 स्वयं सेवकों द्वारा seal कर दिया गया. वहां एक तंबू में Sriram और Ramesh Ramanujan द्वारा दक्षिण भारतीय पद्धति में गणेष प्रतिष्ठा और पूजा के बाद कार्यक्रम शुरू हुआ. नटरास की संस्थापिका 'रश्मी गावंडे' ने भी गणेषोत्सव की तैयारी पहले से शुरू कर दी थी. उन्होंने स्वरस (swaras.de) की मदद से भारत से नौवारी साड़ियां मंगवा कर करीब साठ महिलाओं के लिए फेटा कार्य-शालाएं आयोजित कीं जिन में से 38 महिलाओं ने अन्तत 4 सितंबर को 'रामनबाग' समूह के नासिक ढोल beats और ध्वज खेल के साथ एक घंटे तक लेझीम नृत्य प्रस्तुत किया. उन्हें गर्व हो रहा था कि नगर भवन के बाहर लहराते Germany और Europe के झण्डे सामने आज भगवा झण्डा भी लहरा रहा है. लोकेश पेडीरेड्डी ने शादु माटी (clay) से लगभग 25 बच्चों को गणेष जी की छोटी छोटी रंग बिरंगी पर्यावरण अनुकूल प्रतिमाएं बनानी सिखाईं. Trupti‘s corner द्वारा भारतीय नाश्ता प्रायोजित किया गया. उस के बाद करीब 40 छोटे बच्चों के fancy dress में भारत की झांकियां प्रस्तुत की गईं. शिवाजी महाराज, झांसी की रानी, राम, लक्ष्मण आदि अनेक भारतीय ऐतिहासिक एवं पौराणिक हस्तियों में सजे बच्चों ने एक लघु भारत का परिचय दिया. वहां करीब आठ सौ लोग वहां उपस्थित थे और वहां नगर अधिकारियों द्वारा शोर मापने के उपकरण भी लगाए गए थे लेकिन किसी नागरिक ने किसी प्रकार की शिकायत नहीं की. बल्कि आम लोगों ने आयोजन में बढ़ चढ़ कर हिस्सा लिया. Erlangen से चित्रों के लिए miraculous pixel photography को आभार

पुणे के प्रसिद्ध ढोल-ताशा मण्डल 'रमन बाग युवा मंच' के बहुत से सदस्य अब Germany और Europe के अन्य देशों में रह रहे हैं. उन्होंने दो महीने पहले से ही Germany के अलग अलग शहरों में मिल कर अभ्यास करना शुरू कर दिया था.

शुक्रवार, 4 नवंबर 2022

ಸುಲಭಸಾಧ್ಯವಲ್ಲ

ಕನಸು ಕಾಣುವುದು ಮಾನವನ ಸಹಜ ಗುಣ. ಒಳ್ಳೆಯ ವಿದ್ಯಾಭ್ಯಾಸ ಹೊಂದುವುದು, ಉತ್ತಮ ನೌಕರಿ ಬಯಸುವದು, ಸರ್ವಗುಣ ಸಂಪನ್ನ ಸಂಗತಿಯನ್ನು ಹೊಂದುವುದು, ಬುದ್ಧಿವಂತ ಗುಣವಂತ ಮಕ್ಕಳನ್ನು ಆಶಿಸುವುದು, ಹೀಗೆ ಮಾನವನ ಕನಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಂದು ಸ್ಥಿರವಾದ ಉದ್ಯೋಗ ದೊರೆತ ನಂತರ ಈ ಪಟ್ಟಿಗೆ ಇನ್ನೊಂದು ಕಾಣದು ಸೇರ್ಪಡೆಯಾಗುತ್ತದೆ. ಅದುವೇ ಒಂದು ಸಕಲಸೌಕರ್ಯಗಳಿಂದ ಕೂಡಿದ ಒಂದು ಸ್ವಂತ ಮನೆ ಹೊಂದುವುದು. ಈ ಕನಸಿನ ಈಡೇರಿಕೆ ಅಷ್ಟು ಸುಲಭಸಾಧ್ಯವಲ್ಲ. ಅದಕ್ಕೆ ನಮ್ಮ ಪೂರ್ವಜರು 'ಮನೆ ಕಟ್ಟಿನೊಡು ಮಾಡುವೆ ಮಾಡಿ ನೋಡು' ಎಂದು ತುಂಬಾ ಅರ್ಥಗರ್ಭಿತವಾಗಿ ಹೇಳಿದ್ದಾರೆ.  

ಇಂತಹ ಕನಸನ್ನು ವಿದೇಶದಲ್ಲಿ ನನಸಾಗಿಸಿಕೊಳ್ಳುವದು ತುಂಬಾ ಮೆಚ್ಚುಗೆಯ ವಿಷಯವೇ ಸರಿ. ಇಂತಹ ಸಾಧನೆ ಜರ್ಮನಿಯಲ್ಲಿ  ಮಾಡಿದ ನಮ್ಮ ಮಿತ್ರವೃಂಗದಲ್ಲಿ ಶ್ರೀಮತಿ ರಶ್ಮಿ ಮತ್ತು ಶ್ರೀ ಕೀರ್ತಿರಾಜ ಪಾಟೀಲ ದಂಪತಿಗಳು ಕೂಡ ಒಬ್ಬರು. ಅವರ ಮನೆಯ ಗೃಹಪ್ರವೇಶದ ಕಾರ್ಯಕ್ರಮವನ್ನು ಎಲ್ಲರಂತೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಮಾಡದೇ ವಿಶಿಷ್ಟ ರೀತಿಯಲ್ಲಿ ಮಾಡಿದ್ದೆ ಈ ಲೇಖನಕ್ಕೆ ಕಾರಣ ಎಂದರೆ ತಪ್ಪಿಲ್ಲ.

ಈ ತರಹದ ದೇವತಾಕಾರ್ಯಗಳನ್ನ ಜರ್ಮನಿಯಲ್ಲಿ ನೆರವೇರಿಸಬಹದು ಎಂಬ ಊಹೆಯು ಯಾರಿಗೂ ಇರಲಿಕ್ಕಿಲ್ಲ , ಕಾರಣ ಇಲ್ಲಿ ಹಿಂತಹ ಕಾರ್ಯಕ್ರಮಗಳಿಗೆ ಬೇಕಾಗುವ ಮೂಲ ಸಂಪನ್ಮೂಲಗಳ ಕೊರತೆ. ಆದರೆ ಪಾಟೀಲ ದಂಪತಿಗಳ ಕೂಲಂಕುಷವಾದ ಯೋಜನೆಗಳಿಂದ ಇಂತಹ ವಂದು ಬಹಳ ಅಪರೂಪದ ಗೃಹಪ್ರವೇಶಕ್ಕೆ ನಾವು ಸಾಕ್ಷಿಯಾದೆವು.

ಗೃಹಪ್ರವೇಶಕ್ಕೆ ಶ್ರೀಯುತ ವೀರಭದ್ರಯ್ಯ ಹಿರೇಮಠ ಎಂಬ ಸ್ವಾಮಿಗಳನ್ನು ನಮ್ಮ ಭಾರತದಿಂದ ಕರೆಯಿಸಿ ತುಂಬಾ ಸಂಪ್ರದಾಯಕವಾಗಿ ನವಗ್ರಹ ಪೂಜೆ, ಹೋಮ, ಶ್ರೀ ಸತ್ಯನಾರಾಯಣ ಪೂಜೆ,  ಶ್ರೀ ವರದಾಶಂಕರ  ಹಾಗೂ ಮಹಾಲಕ್ಷ್ಮಿ ಪೂಜೆಗಳನ್ನು ಮೂರು ದಿವಸಗಳ ಕಾಲ ವಿಜೃಂಭಣೆಯಿಂದ ತಮ್ಮ ಆಪ್ತಮಿತ್ರವರ್ಗದವರೊಂದಿಗೆ  ಆಚರಿಸಿದರು.  ದೇವರ ಅಲಂಕಾರ, ಮನೆಯ ಅಲಂಕಾರಗಳನ್ನು ನೋಡಲು ಎರಡು   ಕಣ್ಣುಗಳು ಸಾಲದಾಗಿದ್ದವು . ಮನೆಯಲ್ಲ ಕೆಂಪು ಹಳದಿ ಹೂವುಗಳು ಹಾಗು ದೀಪಗಳಿಂದ ಅಲಂಕೃತವಾಗಿತ್ತು. ಬಾಗಿಲಲ್ಲಿ ಮನಸೆಳೆಯುವ  ರಂಗೋಲಿಯ ಚಿತ್ತಾರ ಮನೆಸೂರೆಗೊಂಡಿತ್ತು.  ಅಷ್ಟೇ ಅಲ್ಲದೆ ನೆರೆಹೊರೆಯ ಜರ್ಮನ್ ಕುಟುಂಬದವರು ಪೂಜಾ ಕಾರ್ಯಕ್ರಮಗಳನ್ನು ಮುಗಿಯುವವರೆಗೂ ಕುಳಿತುಕೊಂಡು ವೀಕ್ಷಣೆ ಮಾಡಿದ್ದೂ ನಿಜಕ್ಕೂ ಅಚ್ಚರಿಯಾಗಿತ್ತು.

ಇದಕ್ಕೆಲ್ಲ ಕಳಸವಿಟ್ಟಂತೆ ಭಾರತೀಯ ಶೈಲಿಯ ಪುಷ್ಕಳವಾದಂತಹ ಭೋಜನ ಇನ್ನೂ ನೆನಪಿನಲ್ಲಿ ಉಳಿಯಯುವಂತಾಗಿದೆ. ನಾವಷ್ಟೇ ಅಲ್ಲದೆ ಜರ್ಮನಿಯ ನಾಗರಿಕರೂ ಕೂಡ ರುಚಿಯಾದ ಭೋಜನವನ್ನು ಸಂತೃಪ್ತಿಯಿಂದ ಸವಿದರು. ಗೃಹಪ್ರವೇಶದ ಸಮಾರಂಭಕ್ಕೆಂದೇ ಭಾರತದಿಂದ ಬಂದಿಳಿದ ಶ್ರೀಮತಿ ರಶ್ಮಿಯವರ ಮಾತಾಪಿತೃರ ಮಾರ್ಗದರ್ಶನದಲ್ಲಿ ನಡೆದ ಪೂಜಾ ವಿಧಿವಿಧಾನಗಳಲ್ಲಿ ಎಳ್ಳಷ್ಟೂ ನ್ಯೂನ್ಯತೆಗಳಾಗಲಿಲ್ಲ. ಅವರ ತಾಯಿಯವರು ತಯಾರಿಸಿದ ಚಕ್ಕುಲಿ, ಕರ್ಚಿಕಾಯಿ, ಅವಲಕ್ಕಿ ಇತ್ಯದಿ ತಿಂಡಿತಿನುಸುಗಳ ರುಚಿಯಂತೂ ಬಾಯಿ ಚಪ್ಪರಿಸುವಂತಿತ್ತು. ನಮಗೆಲ್ಲ ಭಾರತದಲ್ಲಿದ್ದು ಮನೆಯಲ್ಲಿಯೇ ಹಬ್ಬ ಆಚರಿಸಿದ ಅನುಭವ ಇನ್ನು ಮನದಾಳದಲ್ಲಿ ಹಸಿರಾಗಿದೆ.

'ಪರಸ್ಥಳ ಪ್ರಾಣಸಂಕಟ' ಎಂಬ ಗಾದೆಯಿರುವಾಗ ಪ್ರದೇಶವಾದ ಜರ್ಮನಿಯಲ್ಲಿ ಕೂಡ ನಮ್ಮ ಸಂಸ್ಕೃತಿಗನುಗುಣವಾಗಿ ಸಕಲ ವಿಧಿವಿಧಾನಗಳೊಂದಿಗೆ 'ಗೃಹಪ್ರವೇಶ' ಮಾಡಬಹದು ಎಂಬುದನ್ನು ತೋರಿಸಿಕೊಟ್ಟ ಪಾಟೀಲ ದಂಪತಿಗಳಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ.  ಇಂತಹ ಶುಭಕಾರ್ಯಗಳು  ಮತ್ತೆ ಜರ್ಮನಿಯಲ್ಲಿ ನಡೆಯಲಿ, ನಮಗೆ ಪಾಲ್ಗೊಳ್ಳುವ ಅವಕಾಶ ಸಿಗಲಿ ಎಂಬ ಹಾರೈಕೆಗಳೊಂದಿಗೆ .. 

- ಪಾಟೀಲ ದಂಪತಿಗಳ ಮಿತೃಬಾಂಧವರು.